ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ…
ಕನ್ನಡದ ಸಂತ ಕವಿ, ಸ್ವಂತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರು ತಮ್ಮ ಅಚ್ಚಳಿಯದ ಕವಿತೆಗಳ ಮೂಲಕ ಸದಾ ಹಸಿರಾಗಿರುತ್ತಾರೆ. ಅವರ ಪದ್ಯ ಮಾತ್ರವಲ್ಲ ಗದ್ಯಗಳೂ ಭಾವ ಬಂಧುರ, ನವಿರು ಸಿಂಗಾರ. ಕ್ರಾಂತಿಯಿಂದ ಶುರುವಾಗಿ ಶಾಂತಿ, ಸಮನ್ವಯತೆಯೆಡೆಗೆ ಸಾಗಿದ ಕವಿತ್ವ ಅವರನ್ನು ಸರ್ವಮಾನ್ಯ ಕವಿಯಾಗಿಸಿತು. ಅವರ ನೆನಪನ್ನು ಸದಾ ಅರಳಿಸುವ ಈ ಪದ್ಯ ನಿಮಗಾಗಿ. } *** ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತೀ ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವೋ ಬೆಳ್ಳಿ ಕಿರಣ, ಸುಟ್ಟಾವೋ ಬೆಳ್ಳಿ ಕಿರಣ ||ಪಲ್ಲವಿ|| […]