gahana logo

Gahana Magazine

₹199/ Year

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ…

ಕನ್ನಡದ ಸಂತ ಕವಿ, ಸ್ವಂತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರು ತಮ್ಮ ಅಚ್ಚಳಿಯದ ಕವಿತೆಗಳ ಮೂಲಕ ಸದಾ ಹಸಿರಾಗಿರುತ್ತಾರೆ. ಅವರ ಪದ್ಯ ಮಾತ್ರವಲ್ಲ ಗದ್ಯಗಳೂ ಭಾವ ಬಂಧುರ, ನವಿರು ಸಿಂಗಾರ. ಕ್ರಾಂತಿಯಿಂದ ಶುರುವಾಗಿ ಶಾಂತಿ, ಸಮನ್ವಯತೆಯೆಡೆಗೆ ಸಾಗಿದ ಕವಿತ್ವ ಅವರನ್ನು  ಸರ್ವಮಾನ್ಯ ಕವಿಯಾಗಿಸಿತು. ಅವರ ನೆನಪನ್ನು ಸದಾ ಅರಳಿಸುವ ಈ ಪದ್ಯ ನಿಮಗಾಗಿ. }  *** ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತೀ ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವೋ ಬೆಳ್ಳಿ ಕಿರಣ, ಸುಟ್ಟಾವೋ ಬೆಳ್ಳಿ ಕಿರಣ ||ಪಲ್ಲವಿ|| […]
ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
Share this article :
Facebook
Twitter
LinkedIn
WRITTEN BY
FOLLOW ON
Tamara Hospital & IVF Centre
FOLLOW & SUBSCRIBE
Garden City University