gahana logo

Gahana Magazine

₹199/ Year

ARCHIVES

March 7, 2023

Amazing News & Article

ಮಳೆಗಾಲ ಬಂದು ಬಾಗಿಲು ತಟ್ಟಿತು

 ಸೂರಿನಲ್ಲಿ ಹನಿ ಹನಿಗಳ ಸಾಲುದೀಪ, ಕಿಟಕಿಯಿಂದ ಸಣ್ಣ ಬೆಳಕೊಂದನ್ನು ಹೊರಬಿಡುತ್ತಿರುವ ಆ ಮನೆ. ನಡುಮನೆಯಲ್ಲಿ ಮಿಣುಕು ದೀಪದೆದುರು ರಾಜೇಶ್ವರಿ ಮತ್ತು ದಮಯಂತಿ. ಅವರ ನಡುವೆ ಒಂದೊಂದೇ ಸಣ್ಣ ಬೆಳಕಿನ ಕಾಳುಗಳು ಸಶಬ್ದವಾಗಿ ಸಾಗುವಂತೆ ಚೆನ್ನೆಮಣೆ ಆಟ. ಬಾಗಿಲು ಬಡಿಯುವ ಸದ್ದು. ದಮಯಂತಿ ಕಿವಿ ಚುರುಕು. ‘ಅಮ್ಮ ಯಾರೋ ಬಾಗಿಲು ಬಡೀತಾರೆ’ ಹದಿನೆಂಟರ ಹರಯದ ಸಹಜ ಕೌತುಕ.. ರಾಜೇಶ್ವರಿ ಅವಳ ಕಡೆ ಥಟ್ಟನೆ ನೋಡಿ ಹೇಳಿದಳು, ‘ಹೇಳ್ತಿರ್ಲಿಲ್ವಾ ನಿಂಗೆ..? ನನ್ನಮ್ಮ ಹೇಳ್ತಿದ್ದ ಕತೆ.. ಅದೇ, ಮಳೆಗಾಲದಲ್ಲಿ ಯಾರೋ ಮನೆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಲಾಕ್ಡೌನ್ನಲ್ಲಿ ಬ್ರೇಕ್ಅಪ್ ತರವೇ.. ಮುಗುದೆ..?

ಗಂಡ ಹೆಂಡತಿ ಮಧ್ಯೆ ಸಂಬಂಧ ಲಾಕ್ ಆಗಿಲ್ಲ ಅಂದ್ರೆ ಅದನ್ನು ಲಾಕ್ ಮಾಡೋಕೆ ಲಾಕ್‌ಡೌನ್ ಸೂಪರ್ ಅವಕಾಶ. ಪ್ರೀತಿ ವಾತ್ಸಾಯನ ಹುಟ್ಟೋಕಿಂತ ಮುಂಚೆನೇ ಇತ್ತಲ್ವ? ಕೆಲಸದ ಧಾವಂತದಲ್ಲಿ ನಿಸರ್ಗದ ಸಹಜತೆಗಳನ್ನೆಲ್ಲ ಮರೆತು ಅಸಹಜವಾಗಿದ್ದ ಜೀವನವನ್ನ ಮತ್ತೆ ಸಹಜ ದಾರಿಗೆ ತಂದಿದೆ ಲಾಕ್ ಡೌನ್ ! **** ಗುರುವಿಲ್ಲದ ವಿದ್ಯೆ ಎಂದರೆ ಟove ಮಾತ್ರ. ಲವ್ ಮಾಡೋದನ್ನು ಯಾರಿಗೆ ಯಾರೂ ಹೇಳ್ಕೊಡೋ ಅಗತ್ಯ ಇಲ್ಲ. Adam and Eve ಇಬ್ಬರೇ ಇದ್ದಾಗ ಏನಾಯ್ತು ? Forbidden  tree  ನಲ್ಲಿದ್ದ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಮಹಿಳೆ, ಮನೆಗೆಲಸ ಮತ್ತು ಮರೆತ ಸಂಬಳ!

ನಿಮಗೆಲ್ಲ ಮನೆ, ಮನೆಯವರ ಆರೈಕೆ, ಕಾಳಜಿ ವಹಿಸುತ್ತಾ ಜೀವನ ಸವೆಸುವ ಹೆಣ್ಣುಮಕ್ಕಳ ಬಗ್ಗೆ ಏನೋ ಹೇಳಬೇಕೆನ್ನಿಸುತ್ತಿದೆ. ಆಕೆಯ ಸಾಮರ್ಥ್ಯ ಏನು? ಮನೆಯಲ್ಲಿ ಅವಳು ಏನೇನು ಮಾಡುತ್ತಾಳೆ? ಇಷ್ಟೆಲ್ಲ ಮಾಡಿದರೂ ಆಕೆಗೆ ಸಿಗುವ ಬೆಲೆ ಏನು? ಮನೆಯಲ್ಲಿ ಆಕೆಗಿರುವ ಗೌರವ ಏನು? ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು. ಇದಕ್ಕಾಗಿ, `ಸಂಬಳವೇ ಇಲ್ಲದೆ ದುಡಿಯುವ ಹೆಣ್ಣುಮಗಳೇ’ ನನ್ನ ಕಡೆಯಿಂದ ನಿನಗೆ ಇದೋ ಒಂದು ಪತ್ರ. ಪ್ರಿಯಸಖಿ, ನನ್ನ ಕಡೆಯಿಂದ ನಿನಗಿದೋ ಪ್ರಣಾಮಗಳು! ನಿನಗೆ ನಿನ್ನ ಸಾಮರ್ಥ್ಯದ ಅರಿವಿದೆಯೋ ಇಲ್ಲವೋ ನನಗೆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಗೀಳೆಂಬ ಗಾಳಿಪಟ ಯುವಜನಾಂಗ ಧೂಳಿಪಟ!

ಐದು ನಿಮಿಷ ಮೊಬೈಲ್ ಕೈಲಿಲ್ಲ ಅಂದರೆ ಹೇಳದ ಚಡಪಡಿಕೆ, ಎರಡು ನಿಮಿಷ ವಾಟ್ಸಪ್ ನೋಡದಿದ್ದರೆ ಎಂಥದೋ ಮಹತ್ವದ ಸಂದೇಶ ಮಿಸ್ ಆಯ್ತೇನೋ ಎಂಬ ಹಳಹಳಿಕೆ. ಫೇಸ್ ಬುಕ್ ಪೋಸ್ಟಿಗೆ ರಿಪ್ಲೈ ಕಡಿಮೆ ಬಂದರೆ ಜನಪ್ರಿಯತೆ ಕುಸಿದಂತೆ ಭಾಸ, ಧಾರಾವಾಹಿಯ ಒಂದು ಎಪಿಸೋಡ್ ಮಿಸ್ ಆದರೆ ಏನೋ ಕಳಕೊಂಡ ಭಾವ. ಇಂದಿನ ಯುವ ಜನಾಂಗಕ್ಕೆ ಐದು ನಿಮಿಷ ಮೌನವಾಗಿ ಕುಳಿತು ಆಲೋಚಿಸಲು ಪುರುಸೊತ್ತು ಕೊಡುತ್ತಿಲ್ಲ ಈ ಡಿಜಿಟಲ್ ಗೀಳು!  ***ಯುವಕರಿಗೆ ವಿಪರೀತ ಮನರಂಜನೆ, ವ್ಯಸನಗಳು ಮತ್ತು ಗೀಳುಗಳ ದಾಸರಾಗುವ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಚಕ್ಕಂದ ಚೆಲ್ಲಾಟ ಪುಳಕದ ಸಲ್ಲಾಪ  ಫ್ಲರ್ಟಿಂಗ್! 

ಫ್ಲರ್ಟಿಂಗ್ ಎಂದರೆ ಹೆಣ್ಣು-ಗಂಡಿನ ನಡುವಿನ ತಾತ್ಕಾಲಿಕ ಪ್ರೇಮಾಕರ್ಷಣೆ. ಇದರಲ್ಲಿ ಭಾವುಕತೆಯ ತೂಕ ಕಡಿಮೆ; ಬಾಹ್ಯ ಆಕರ್ಷಣೆ ಹೆಚ್ಚು. ಕಣ್ಸನ್ನೆ, ಮೆಚ್ಚುಗೆಯ ಮಾತು, ಹಿತವಾದ ಸ್ಪರ್ಶ, ಚಕ್ಕಂದದಿAದ ಆರಂಭಗೊAಡು ಕಾಮದವರೆಗೂ ಸಲೀಸಾಗಿ ಕೊಂಡೊಯ್ಯಬಲ್ಲದು ಈ ಫ್ಲರ್ಟಿಂಗ್ ಎಂಬ ಸಲ್ಲಾಪ!  *** ಒಂದು ಧಾರಾವಾಹಿ. ನಾಯಕಿಯ ಬಳಿ ನಾಯಕ ಅದೂ ಇದೂ ಮಾತಾಡುತ್ತ, ಟಾಂಗ್ ಕೊಡುತ್ತ, ಕಾಲೆಳೆಯುತ್ತ, ಅವಳ ಅಂದವನ್ನು ಹೊಗಳುತ್ತ, ಮುಂಗುರಳನ್ನು ಗಮನಿಸುತ್ತ, ಕುಡಿಗಣ್ಣ ನೋಟದಲ್ಲಿ ಅವಳು ತನ್ನನ್ನು ಗಮನಿಸಿದಳು ಎಂದು ತಿಳಿದಾಗ ಸುಳ್ಳು ಸುಳ್ಳೇ ಗಂಭೀರನಾಗುತ್ತ ಅನೇಕ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ದೇಹವೇ ಒಂದು ರಣರಂಗ !

ಸದಾ ಸಜ್ಜಾಗಿರುವ ಸುರಕ್ಷಾ ವ್ಯವಸ್ಥೆ ನಮ್ಮ ಶರೀರದ ರಕ್ಷಣಾ ವ್ಯವಸ್ಥೆ ಸದಾ ಯುದ್ಧಸನ್ನದ್ಧವಾಗಿರುವ ದೇಶದ ಗಡಿಯ ಹಾಗೆ! ವೈರಿ ಪಡೆ ಪ್ರವೇಶಿಸಿದರೆ ಅವನ್ನೆಲ್ಲ `ಢಿಶುಂ ಢಿಶುಂ` ಮಾಡಲು ಸುರಕ್ಷಾ ವ್ಯವಸ್ಥೆ ರೆಡಿ ಆಗಿರುತ್ತದೆ. ಹೊರಗಿನ ವೈರಿಗಳೆಂದರೆ ರೋಗ ತರುವ ವೈರಸ್ ಗಳು, ಬ್ಯಾಕ್ಟೀರಿಯಾಗಳು. ಕೆಲವೊಮ್ಮೆ ಸುರಕ್ಷಾ ವ್ಯವಸ್ಥೆ ದುರ್ಬಲವಾದಾಗ ಇಂಥ ವೈರಸ್ಸುಗಳು, ಸೂಕ್ಷ್ಮಜೀವಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿ ರೋಗ ಕಾಣಿಸಿಕೊಳ್ಳುತ್ತದೆ!   *** ನಮ್ಮ ದೇಹದಲ್ಲಿ ಸರಿ ಸುಮಾರು ಮೂವತ್ತರಿಂದ ನಲವತ್ತು ಲಕ್ಷ ಕೋಟಿ ಜೀವಕೋಶಗಳಿರಬಹುದೆಂಬ ಅಂದಾಜಿದೆ.  […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಭವಿಷ್ಯ ಕಟ್ಟುವ ಭರದಲ್ಲಿ ಬದುಕಲು ಮರೆತವರು!

ಇಂದಿನ ಯುವಜನಾಂಗ `ಕೆರಿಯರ್’ ಅಂಬೋ ತಿರುಗಣೆಯಲ್ಲಿ ಗಿರಗಿರ ಸುತ್ತುತ್ತಿದೆ. ಉನ್ನತ ಶಿಕ್ಷಣ ಮುಗಿಸಿ ಸಂಬಳದ ಪ್ಯಾಕೇಜ್ ಬಗ್ಗೆ ಮಾತಾಡುವ ಸೀನಿಯರ್‌ಗಳು ಟೀನೇಜಿಗರ ಕಣ್ಣಲ್ಲಿ ಹೀರೋಗಳು. ವಾರವಿಡೀ ದುಡಿ, ವಾರಾಂತ್ಯದಲ್ಲಿ ಕುಡಿ, ಮಜಾ ಮಾಡು ಎನ್ನುವುದೇ ಅವರ ಧ್ಯೇಯವಾಕ್ಯ. ದುಡಿಯುವ ಭರದಲ್ಲಿ ಸಹಜ ಬದುಕನ್ನೇ ಮರೆತವರ ಜೀವನದ ಟೈಮ್‌ಟೇಬಲ್ ಹೆಚ್ಚುಕಮ್ಮಿಯಾಗುತ್ತಿದೆ! *** ಇತ್ತೀಚೆಗಿನ ದಿನಗಳಲ್ಲಿ ನಮ್ಮ ಯುವಪೀಳಿಗೆಯು ‘ಕೆರಿಯರ್’ ಎಂಬ ಭರಾಟೆಯ ಅರಿವು ಎಲ್ಲ ಪೋಷಕರಿಗೂ ಆಗಿರಬಹುದು. ಯುವ ಜನಾಂಗವು ಒಂದೆಡೆ ಸೇರಿದರೆ ಮಾತಾಡುವುದೇ `ಕೆರಿಯರ್’ ಬಗ್ಗೆ. ಯಾವ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಅವಳೊಬ್ಬಳಿದ್ದಳು ಅನಾಮಧೇಯ ಅಜ್ಜಿ!

`ನೀನು ಒಂದಲ್ಲ, ಹತ್ತು ರೂಪಾಯೊ ಕೊಟ್ಟರೂ ಅದು ತೆಗೆದುಕೊಳ್ಳುವುದಿಲ್ಲ. ನಾಲ್ಕಣೆ ಕೊಟ್ಟರೆ ಮಾತ್ರ ಖುಷಿ, ಅದಕ್ಕಿಂತ ಒಂದು ಪೈಸೆ ಹೆಚ್ಚು ಕೊಟ್ಟರೂ ಅದಕ್ಕೇನೋ ಕಿರಿಕಿರಿ. ಹೆಚ್ಚು ಕೇಳುವುದೂ ಇಲ್ಲ, ಕೊಟ್ಟರೆ ಎಸೆದು ಹೋಗುತ್ತೆ’ ಎಂದಿದ್ದ ಅವರ ಮಾತು ಕೇಳಿ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. **** ಅವಳೊಬ್ಬಳಿದ್ದಳು ಅನಾಮಧೇಯ ಅಜ್ಜಿ. ಹೆಸರು ನಮಗೆ ಗೊತ್ತಿಲ್ಲವಾದ್ದರಿಂದ ನಮಗವಳು ಅನಾಮಧೇಯ ಅಜ್ಜಿಯೇ. ಕುಳ್ಳು ರೂಪಿನ ಸುಕ್ಕುಸುಕ್ಕಾದ ಕೃಷ್ಣವರ್ಣದ ವೃದ್ದೆ. ‘ಚಾರಾಣೆ ಮಾಂತಾರಿ’ ಎಂದು ನಾವು ಕರೆಯುತ್ತಿದ್ದದ್ದು ಕೊಂಕಣಿಯಲ್ಲಿ. ನಾಲ್ಕಣೆಯ ಮುದುಕಿ ಎನ್ನುವುದು […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಆಕೆ ಏನು ಬಯಸುತ್ತಾಳೆ ಗೊತ್ತಾ?    

ಮಹಿಳೆಯನ್ನು ತ್ಯಾಗಮಯಿಯಾಗಿ, ಮಮತಾಮಯಿಯಾಗಿ ಗುರುತಿಸಿರುವುದನ್ನು ಕಂಡಾಗ ಹೆಮ್ಮೆಯೇನೋ ಆಗುತ್ತದೆ.  ಆದರೆ ಹೆಣ್ಣಿಗೆ ಬೇಕಾದುದು ಬಿರುದು ಬಾವಲಿಗಳಲ್ಲ.  ಅವಳನ್ನು ದೈವತ್ವಕ್ಕೆ ಏರಿಸುವುದೂ ಬೇಕಾಗಿಲ್ಲ.  ಅವಳನ್ನು ಕುಟುಂಬದಲ್ಲಿ, ಸಮಾಜದಲ್ಲಿ ಸಹಜವಾಗಿ,  ಸಮಾನ ರೀತಿಯಲ್ಲಿ ಕಂಡರಷ್ಟೇ ಸಾಕು, ಅದೇ ದೊಡ್ಡ ಗೌರವ.  ಎಲ್ಲಿಯವರೆಗೂ ಆಕೆ, ತನಗಾಗುವ ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವುದಿಲ್ಲವೋ, ಅಲ್ಲಿಯವರಗೂ ಆಕೆ ದೇವತೆಯೇ.  ಒಮ್ಮೆ ತಿರುಗಿ ನಿಂತಳೆಂದರೆ ಆಕೆಯನ್ನು ಎಲ್ಲಾ ಕಡೆಯಿಂದ ತೇಜೋವಧೆ ಮಾಡಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತದೆ.           ಮನೆಯಲ್ಲಿ ಮಾಡಿದ ಅಡುಗೆಯನ್ನು ಮೆಚ್ಚದಿದ್ದರೂ ಪರವಾಗಿಲ್ಲ,  ಗೊಣಗದೆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ…

ಕನ್ನಡದ ಸಂತ ಕವಿ, ಸ್ವಂತ ಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರು ತಮ್ಮ ಅಚ್ಚಳಿಯದ ಕವಿತೆಗಳ ಮೂಲಕ ಸದಾ ಹಸಿರಾಗಿರುತ್ತಾರೆ. ಅವರ ಪದ್ಯ ಮಾತ್ರವಲ್ಲ ಗದ್ಯಗಳೂ ಭಾವ ಬಂಧುರ, ನವಿರು ಸಿಂಗಾರ. ಕ್ರಾಂತಿಯಿಂದ ಶುರುವಾಗಿ ಶಾಂತಿ, ಸಮನ್ವಯತೆಯೆಡೆಗೆ ಸಾಗಿದ ಕವಿತ್ವ ಅವರನ್ನು  ಸರ್ವಮಾನ್ಯ ಕವಿಯಾಗಿಸಿತು. ಅವರ ನೆನಪನ್ನು ಸದಾ ಅರಳಿಸುವ ಈ ಪದ್ಯ ನಿಮಗಾಗಿ. }  *** ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತೀ ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವೋ ಬೆಳ್ಳಿ ಕಿರಣ, ಸುಟ್ಟಾವೋ ಬೆಳ್ಳಿ ಕಿರಣ ||ಪಲ್ಲವಿ|| […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES